ಜೈಲಿನಿಂದ ಹೊರಬಂದ ಬಳಿಕ ಪವಿತ್ರಾ ಆವರಣದಲ್ಲೇ ಇದ್ದ ಮುನೇಶ್ವರ ದೇವಲಾಯಕ್ಕೆ ಕೈಮುಗಿದರು. ಅರ್ ಅರ್ ನಗರದಲ್ಲಿರುವ ಪವಿತ್ರಾ ವಾಸಮಾಡುವ ಮನೆಯನ್ನು ಹಬ್ಬ ಹರಿದಿನಗಳಲ್ಲಿನ ಹಾಗೆ ಸಿಂಗರಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಹೊರತುಪಡಿಸಿ ಉಳಿದವರಿಗೆಲ್ಲ ಜಾಮೀನು ಸಿಕ್ಕಿದೆ. ಚಿತ್ರನಟ ದರ್ಶನ್ ಬೆನ್ನುನೋವಿನ ಚಿಕಿತ್ಸೆಗೋಸ್ಕರ ಮಧ್ಯಂತರ ಜಾಮೀನು ಪಡೆದಿದ್ದರು.