ಏತನ್ಮಧ್ಯೆ, ಏಪ್ರಿಲ್ 26 ರಂದು ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ಬಲ್ ರೇವಣ್ಣ ಸದ್ಯಕ್ಕಂತೂ ಸ್ವದೇಶಕ್ಕೆ ವಾಪಸ್ಸಾಗುವ ಕ್ಷಣಗಳಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಲೋಕ ಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ವದೇಶಕ್ಕೆ ಬರಲಿದ್ದಾರೆ ಅಥವಾ ಅವರಿಗೆ ಹಾಗೆ ಸೂಚಿಸಲಾಗಿದೆ.