DK Shivakumar: ಬೊಮ್ಮಾಯಿ, ಬಿಎಸ್​ವೈಗೆ ನನ್ನ ರಕ್ತದಲ್ಲಿ ಏನಂತಾ ಬರೆದು ಕೊಡ್ತೀನಿ ಅಂದ್ರೆ?

ನಮ್ಮ ನಾಯಕರು ತಮ್ಮ ರಕ್ತವನ್ನು ಹೀಗೆ ಬರೆಯಲು ಉಪಯೋಗಿಸಿ ಹಾಳು ಮಾಡುವ ಬದಲು ದಾನ ಮಾಡಿದರೆ ಅದರ ಅಗತ್ಯವಿರುವವರ ಜೀವವಾದರೂ ಉಳಿಯುತ್ತದೆ.