ಜಗಳೂರು ಶಾಸಕ ಬಿ ದೇವೇಂದ್ರಪ್ಪ

ಕಾರ್ಯದರ್ಶಿ ನೀಡಿದ ಸಬೂಬುಗಳನ್ನು ಕೇಳದೆ, ತಾನು ಸಚಿವರೊಂದಿಗೂ ಮಾತಾಡುವುದಾಗಿ ಹೇಳಿ ಒಂದು ವಾರದ ಅವಧಿಯಲ್ಲಿ ರೈತರ ಹಣ ಬಿಡುಗಡೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳುತ್ತಾರೆ. ದೇವೇಂದ್ರಪ್ಪ ತಮ್ಮ ಪರ ಕಾಳಜಿವಹಿಸಿ ಮಾತಾಡಿದ್ದಕ್ಕೆ ರೈತರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸುತ್ತಾರೆ.