ಕೆಪಿ ನಂಜುಂಡಿ ಸುದ್ದಿಗೋಷ್ಟಿ

ಎಮ್ಮೆಲ್ಸಿ ಅನ್ನೋದು ಒಂದು ಗೌರವವೇ ಹೊರತು ಅಧಿಕಾರವಲ್ಲ, ತಾನು ಯಾವ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷವನ್ನು ದೂರುತ್ತಿಲ್ಲ ಮತ್ತು ಮುಂದೆಯೂ ದೂರಲ್ಲ, ತನ್ನ ದೂರು ಇರೋದು ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳುದಿರುವ ಬಗ್ಗೆ, ಸಮಾಜದವರು ಅಲ್ಲಿದ್ದು ಏನು ಸಾಧಿಸುತ್ತಿರುವೆ, ಆಚೆ ಬಾ ಎಂದು ತನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದರು ಎಂದು ನಂಜುಂಡಿ ಹೇಳಿದರು.