ಸವದಿಯವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಲ್ಲಿ ಒಬ್ಬರಾಗಿದ್ದು ಅವರನ್ನು ಅಲ್ಲಿಂದಲೂ ಕೆಳಗಿಳಿಸುವುದಾಗಿ ರಮೇಶ್ ಆವೇಶದಿಂದ ಹೇಳಿದರು.