ಸಂಬಂಧದಲ್ಲಿ ಕೃಷ್ಣ ಅವರಿಗೆ ಮೊಮ್ಮಗನಾಗಿರುವ ಸತೀಶ್ ಪಟೇಲ್ ಹೇಳುವ ಪ್ರಕಾರ ಅಗಲಿದ ನಾಯಕನಿಗೆ ನಾಟಿ ಕೋಳಿಸಾರು ಅಂದರೆ ಬಹಳ ಇಷ್ಟ ಮತ್ತು ಊರಿಗೆ ಬಂದಾಗಲೆಲ್ಲ ಇಲ್ಲಿಂದಲೇ ಸೊಪ್ಪುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು, ಅವರು ಹುಟ್ಟಿ ಬೆಳೆದ ಮನೆಯಲ್ಲಿ ನಾವು ವಾಸವಾಗಿರೋದು ಪುಣ್ಯವಲ್ಲದೆ ಮತ್ತೇನೂ ಅಲ್ಲ ಎಂದು ಅವರು ಹೇಳುತ್ತಾರೆ.