ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಗಜಪಡೆಗೂ ತರಬೇತಿ ನೀಡಲಾಗುತ್ತಿದೆ. ಸಚಿವ ಹೆಚ್ಸಿ ಮಹದೇವಪ್ಪ ದಸರಾ ಸಿದ್ದತಾ ಪರಿಶೀಲನಾ ಸಭೆಗೆ ಬುಧವಾರ ಹಾಜರಾದರು. ಇದಕ್ಕೂ ಮುನ್ನ ಮಾವುತರು ಕಾವಾಡಿಗಳ ಮಕ್ಕಳ ಜೊತೆ ವಾಲಿಬಾಲ್ ಆಡಿದರು. ವಿಡಿಯೋ ಇಲ್ಲಿದೆ.