ಈ ವಿಡಿಯೋದಲ್ಲಿ ಅತಿಥಿ ದೇವೋಭವ ಪರಿಕಲ್ಪನೆ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಪ್ರಾಚೀನ ಸಂಪ್ರದಾಯಗಳ ಪ್ರಕಾರ, ಅತಿಥಿ ಸತ್ಕಾರವು ಪುಣ್ಯಕರ ಮತ್ತು ಕರ್ಮಫಲಗಳನ್ನು ತೊಡೆದುಹಾಕುವುದು ಎಂದು ಹೇಳಲಾಗುತ್ತದೆ. ಅತಿಥಿಗಳಿಗೆ ಆಹಾರ ನೀಡುವುದರಿಂದ ಆರೋಗ್ಯ ಮತ್ತು ಮನಸ್ಸಿನ ತೃಪ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ವಿಡಿಯೋ ನೋಡಿ.