ತಪ್ಪನ್ನು ತಿದ್ದಿಕೊಳ್ಳಲು ಬಸನಗೌಡ ಯತ್ನಾಳ್ಗೆ ಈಗಲೂ ಅವಕಾಶವಿದೆ, ಅವರು ಲಿಂಗಾಯತರ ಕ್ಷಮಾಪಣೆ ಕೇಳಲಿ, ಬೈದವರನ್ನು ಬಂಧುಗಳೆನ್ನಿ ಅಂತ ಬಸವಣ್ಣನವರೇ ಹೇಳಿದ್ದಾರೆ, ಅವರ ಮೇಲೆ ತಮಗೆ ಗೌರವವಿದೆ, ಕ್ಷಮಾಪಣೆ ಕೇಳುವ ಮೂಲಕ ಅವರು ಆ ಗೌರವ ಉಳಿಸಿಕೊಳ್ಳಲಿ ಎಂದು ವೀರಭದ್ರ ಸ್ವಾಮೀಜಿ ಹೇಳಿದರು.