ಸದನದಲ್ಲಿ ಪ್ರತಿಪಕ್ಷ ನಾಯಕರ ಗಲಾಟೆ

Karnataka Assembly Session: ತಮ್ಮ ಹೇಳಿಕೆಗೆ ಸಚಿವ ಖಾದರ್ ಸಮಜಾಯಿಷಿ ನೀಡಿರುವುದರಿಂದ ಕಾರ್ಯಕಲಾಪ ಮುಂದುವರಿಸಬಹುದು ಎಂದು ಹೇಳುವ ಸ್ಪೀಕರ್ ಉತ್ತರ ಕರ್ನಾಟಕದ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಡವೇ ಎಂದು ಕೇಳಿದಾಗ, ಬಿಜೆಪಿ ಶಾಸಕರು ಒಕ್ಕೊರಲಿನಿಂದ ಜಮೀರ್ ವಜಾಕ್ಕೆ ಆಗ್ರಹಿಸುತ್ತಾರೆ. ಏತನ್ಮಧ್ಯೆ ಜಮೀರ್ ಏನನ್ನೋ ಹೇಳಲು ಎದ್ದು ನಿಂತಾಗ ಗಲಾಟೆ ಮತ್ತಷ್ಟು ಹೆಚ್ಚುತ್ತದೆ.