Shivalinge Gowda: ಯಾವ ಮುಖ ಇಟ್ಕೊಂಡು ವೋಟ್ ಕೇಳ್ತಾರೆ? ಅಕ್ಕಿ ಏನ್ ಪುಕ್ಕಟೆ ಕೊಡ್ತಾವ್ರ?

ಮಾಜಿ ಪ್ರಧಾನ ಮಂತ್ರಿ ಮನ್ ಮೋಹನ್ ಸಿಂಗ್ ಆಹಾರ ಸುರಕ್ಷತೆ ಕಾಯ್ದೆಯನ್ನು ಜಾರಿಗೆ ತಂದಿದ್ದು ದೇಶದ ಯಾವುದೇ ಪ್ರಜೆ ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಎಂದು ಗೌಡರು ಹೇಳಿದರು.