ಹೆಚ್ ಬಿ ಹಳ್ಳಿ ಬಳಿಯಿರುವ ಮಾಲವಿ ಡ್ಯಾಂ

ಎರಡು ಟಿಎಂಸಿ ಸಾಮರ್ಥ್ಯದ ಮಾಲವಿ ಡ್ಯಾಂನಿಂದ ನೀರು ಸೋರಿಕೆಯನ್ನು ತಡೆಗಟ್ಟಲು ಮುಳುಗು ತಜ್ಞರಿಂದ ಯಶಸ್ವೀ ಕಾರ್ಯಾಚರಣೆ ನಡೆಸಿದ ಬಗ್ಗೆ ಹಗರಿಬೊಮ್ಮನಹಳ್ಳಿಯ ಬಿಜೆಪಿ ಶಾಸಕ ನೇಮಿರಾಜ್ ನಾಯ್ಕ್ ಪತ್ರಿಕಾ ಗೋಷ್ಠಿ ನಡೆಸಿ ತಿಳಿಸಿದ್ದಾರೆ. ಇದು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಆಗಿರುವ ಪ್ರಮಾದ ಎಂದು ಅವರು ಹೇಳುತ್ತಾರೆ.