ತಿಪಟೂರು ತಾಲ್ಲೂಕಿನ ರಜತಾದ್ರಿಯ ಬಳಿಯುರುವ ಟೋಲ್ ಪ್ಲಾಜಾದ ಸಿಬ್ಬಂದಿ ವಾಹನ ಚಾಲಕರೊಬ್ಬರು, ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್ ಶುಲ್ಕ ಕಲೆಕ್ಟ್ ಮಾಡುತ್ತಿರೋದು ಯಾಕೆ ಅಂತ ವಾದಕ್ಕಿಳಿದರು.