ಮನ ಬಂದಂತೆ ಹಣ ಖರ್ಚು ಮಾಡಲು ಅದು ಯಾರ ಮನೆ ದುಡ್ಡು? ನಿಮ್ಮ ಮನೇದಾ ಇಲ್ಲ ನನ್ನ ಮನೇದಾ ಅಂತ ಅವರು ಮಂಗಳೂರು ನಗರ ಪಾಲಿಕೆಯ ಇಂಜಿನಿಯರಿಂಗ್ ಸಲಹೆಗಾರ ಧರ್ಮರಾಜ್ಗೆ ಕೋಪದಲ್ಲಿ ಕೇಳಿತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೇ ನಾವು ಹೇಳುತ್ತಿರೋದು. ಸಿದ್ದರಾಮಯ್ಯ ಸರ್ಕಾರ ದುಂದುವೆಚ್ಚ, ಕಾಮಗಾರಿಗಳ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ವೆಚ್ಚ ಮಾಡುವುದನ್ನು ನಿಲ್ಲಿಸಬೇಕಿದೆ.