ಕೆಂಪಣ್ಣ ಮತ್ತು ಸತೀಶ್ ಜಾರಕಿಹೊಳಿ

ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಸಚಿವರಲ್ಲಿ ಸತೀಶ್ ಜಾರಕಿಹೊಳಿಯವರು ಮಾತ್ರ ನೇರವಂತಿಕೆಯ ಸಚಿವರಾಗಿರುವುದರಿಂದ ನಿರ್ದಿಷ್ಟವಾಗಿ ಅವರನ್ನೇ ತಮ್ಮ ಅಹವಾಲು ಕೇಳಲು ಕಳಿಸಬೇಕೆಂದು ಕೆಂಪಣ್ಣ ಸರ್ಕಾರಕ್ಕೆ ತಾಕೀತು ಮಾಡಿದ್ದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರೂ ಗುತ್ತಿಗೆದಾರರೊಂದದಿಗೆ ಸಭೆ ನಡೆಸಿ ಕಂತುಗಳಲ್ಲಿ ಬಿಲ್ ಗಳ ಪಾವತಿ ಮಾಡೋದಾಗಿ ಹೇಳಿದ್ದರೂ ಹಣ ಬಿಡುಗಡೆಗೆ ಯಾಕೆ ತಡವಾಗುತ್ತಿದೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ.