ಡಿಕೆ ಶಿವಕುಮಾರ್, ಡಿಸಿಎಂ

ನೀವು ಕಾವೇರಿ ನೀರಿಗಾಗಿ ಹೋರಾಡುತ್ತಿದ್ದರೆ ನಿಮ್ಮ ಕೆಲ ಸಹೋದ್ಯೋಗಿಗಳು ಲೋಕಸಭಾ ಚುನಾವಣೆಗೆ ಮೊದಲು ರಾಜ್ಯದಲ್ಲಿ ಒಟ್ಟು 4 ಡಿಸಿಎಂಗಳನ್ನು ನೇಮಕ ಮಾಡಿಸಲು ಪಣತೊಟ್ಟಿದ್ದಾರಲ್ಲ ಅಂತ ಕೇಳಿದಾಗ, ಆಸೆ ಪಡೋರು ಪಟ್ಟುಕೊಳ್ಳಲಿ, ತನ್ನನ್ನು ಉಪ ಮುಖ್ಯಮಂತ್ರಿ ಮಾಡಿದ್ದು ಮುಖ್ಯಮಂತ್ರಿಯವರು, ಅವರಿಗೆ ಹೈಕಮಾಂಡ್ ನಿಂದ ನಿರ್ದೇಶನ ಇತ್ತು ಎಂದು ಶಿವಕುಮಾರ್ ಹೇಳಿದರು.