ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಪೂರ್ಣಾವಧಿಗೆ ಮುಂದುವರಿಯುತ್ತಾರಾ ಅಥವಾ 30 ತಿಂಗಳು ನಂತರ ಅಧಿಕಾರವನ್ನು ಡಿಸಿಎಂ ಶಿವಕುಮಾರ್ ಅವರಿಗೆ ಬಿಟ್ಟು ಕೊಡುತ್ತಾರಾ ಅಂತ ಕಾಂಗ್ರೆಸ್ ಗಿಂತ ಬಿಜೆಪಿ ನಾಯಕರೇ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ. ವಿಜಯೇಂದ್ರ, ಅಶೋಕ, ವಿಶ್ವನಾಥ್ ಮತ್ತು ಇನ್ನೂ ಅನೇಕ ನಾಯಕರು ಈ ವಿಷಯದ ಬಗ್ಗೆ ಹೆಚ್ಚು ಕಡಿಮೆ ಪ್ರತಿದಿನ ಮಾತಾಡುತ್ತಿದ್ದಾರೆ.