ನಿನ್ನೆ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಿದ ರಾಜ್ಯದ ಕೆಲ ಕಾಂಗ್ರೆಸ್ ನಾಯಕರ ಹೇಳಿಕೆಗಳು ಅವರ ಅಥವಾ ಒಬ್ಬ ರಾಜಕಾರಣಿಯ ಘನತೆಗೆ ತಕ್ಕುದ್ದಾಗಿರಲಿಲ್ಲ. ರವಿಯವರು ಹೇಳಿದ ಹಾಗೆ ಅದರಲ್ಲಿ ಕೆಲವರ ಮಿನಿಸ್ಟ್ರುಗಳು! ರಾಜ್ಯಪಾಲರು ಸಂವೈಧಾನಿಕವಾಗಿ ಬಹಳ ಉನ್ನತ ಸ್ಥಾನದಲ್ಲಿರುವವರು.