ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ

ಮುಡಾ ಹಗರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ಮಾಡುತ್ತಿರುವುದರಿಂದ ತನ್ನ ಹೊಸ ದೂರುಗಳನ್ನು ಅವರಿಗೆ ನೀಡಿ ಹಳೆಯ ದೂರುಗಳಿಗೆ ಸೇರಿಸಬೇಕೆಂದು ಮನವಿ ಮಾಡಿರುವೆ ಎಂದು ಸ್ನೇಹಮಯಿ ಕೃಷ್ಣ ಹೇಳುತ್ತಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಅರ್ಜಿ ಸಲ್ಲಿಸಿದ್ದೇನೆ, ಅದರೆ ಸದ್ಯಕ್ಕೆ ಲೋಕಾಯುಕ್ತದವರೇ ತನಿಖೆ ಮಾಡುತ್ತಿದ್ದಾರೆ, ಹಾಗಾಗಿ ಅವರಿಗೆ ದೂರು ನೀಡಿದ್ದೇನೆ ಅಂತ ಅವರು ಹೇಳುತ್ತಾರೆ.