ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರ ಬಂದರೆ ತಾನು ಕಾಂಗ್ರೆಸ್, ಬಿಜೆಪಿ ಅಂತ ನೋಡೋದಿಲ್ಲ, ತನಗೆ ಬೇಕಿರೋದು ಈ ಭಾಗದ ಅಭಿವೃದ್ಧಿ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಎಲ್ಲ ಶಾಸಕರು ಪಕ್ಷಭೇದ ಮರೆತು ಯತ್ನಾಳ್ ಅವರ ಹಾಗೆ ಗಟ್ಟಿಧ್ವನಿ ಎತ್ತಿದರೆ ಅದು ಖಂಡಿತವಾಗಿಯೂ ಸರ್ಕಾರವನ್ನು ಬಡಿದೆಬ್ಬಿಸುತ್ತದೆ.