ದಾಕ್ಷಾಯಿಣಿ ಚೌಶೆಟ್ಟಿ

ವಿಕಾಸ್ ಕೋಕಣೆ ಎಂಬ ವ್ಯಕ್ತಿಯಿಂದ ಲಂಚ ತೆಗೆದುಕೊಳ್ಳುವಾಗ ದಾಕ್ಷಾಯಿಣಿ ಸಿಕ್ಹಾಕಿಕೊಂಡಿದ್ದಾರೆ. ಜಿಎಸ್ ಟಿಗೆ ಸಂಬಂಧಿಸಿದಂತೆ ತಗಾದೆಯೊಂದನ್ನು ಇತ್ಯರ್ಥಗೊಳಿಸಲು ಜಂಟಿ ಆಯುಕ್ತೆ ಹಣ ಡಿಮ್ಯಾಂಡ್ ಮಾಡಿ ತೆಗೆದುಕೊಂಡಿದ್ದರಂತೆ. ಲೋಕಾಯುಕ್ತ ಆಧಿಕಾರಿಗಳು ಅವರ ವಿಚಾರಣೆ ನಡೆಸುತ್ತಿದ್ದಾರೆ.