Assembly Session: ವಿಧನಸಭಾ ಸ್ಪೀಕರ್ ಯುಟಿ ಖಾದರ್ ಅವರು ಸುರೇಶ್ ಕುಮಾರ್ ಅವರು ನೀಡಿದ ಸಲಹೆಗೆ ಮನ್ನಣೆ ನೀಡಿ ನಿರ್ಣಯವನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ, ಸಂತಾಪ ಸೂಚಕ ನಿರ್ಣಯದ ನಂತರ ಅದನ್ನು ಮಂಡಿಸಲಾಗುವುದು, ನಿಮ್ಮ ಸಲಹೆ ಬಹಳ ಉತ್ತಮವಾದದ್ದ್ದು ಎನ್ನುತ್ತಾರೆ.