ಪ್ರಕರಣದ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರು, ತಾನು ಯಾರ ರಕ್ಷಣೆಗೂ ಪ್ರಯತ್ನಿಸುತ್ತಿಲ್ಲ, ತಪ್ಪಿತಸ್ಥರು ಯಾರೇ ಆಗಿದ್ದರೂ ನೆಲದ ಕಾನೂನಿನ್ವಯ ಕಠಿಣ ಶಿಕ್ಷೆಯಾಗಬೇಕು, ಈ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಮತ್ತು ಯಾರದೇ ಪರವಾಗಿ ವಕಾಲತ್ ಸಹ ಮಾಡಲ್ಲ ಎಂದು ಹೇಳಿದರು.