ಒಬ್ಬ ಹಿಂದೂ ಆಗಿ ತಾವೂ ಕೂಡ ಗೋವಿನ ಪೂಜೆ ಮಾಡಿರುವುದಾಗಿ ಹೇಳಿದ ಪರಮೇಶ್ವರ್ ಎಕನಾಮಿಕ್ಸ್ ಮತ್ತು ನಂಬಿಕೆ ಎರಡು ಭಿನ್ನ ವಿಷಯಗಳು ಎಂದರು.