ವಿಶ್ವಸಂಸ್ಥೆ ಭಾರತದ ಯಾವುದೇ ನಾಯಕ ಜನ್ಮ ವಾರ್ಷಿಕೋತ್ಸವ ಆಚರಿಸಿಲ್ಲ. ಆದರೆ ಡಾ ಬಿಅರ್ ಅಂಬೇಡ್ಕರ್ ಅವರ 125 ಜನ್ಮ ವಾರ್ಷಿಕೋತ್ಸವನ್ನು ಆಚರಿಸಿದೆ ಮತ್ತು ಆ ದಿನವನ್ನು ವರ್ಲ್ಡ್ ನಾಲೇಜ್ ಡೇ ಅಂತ ಕರೆದಿದೆ ಎಂದು ಹೇಳಿದ ಮಹಾದೇವಪ್ಪ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಸಮಾನತೆ ಹೋಗಲಾಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅಂಬೇಡ್ಕರ್ ಹೇಳಿದ ಮಾತನ್ನು ಅವರು ಪುನರುಚ್ಛರಿಸಿದರು.