ಶೌರ್ಯ ಮುಗ್ಧ ಪುಟ್ಟ ಹುಡುಗ, ತಾಯಿಯ ಸಾವು, ಅವರ ಅಗಲುವಿಕೆ, ಅಮ್ಮನಿಲ್ಲದ ಭವಿಷ್ಯದ ಬದುಕು ಅವನಿಗೆ ಅರ್ಥವಾಗಿರಲಾರದು. ಮುಂದೊಂದು ದಿನ ಅವನಿಗದು ಅರ್ಥವಾಗಲಿದೆ, ಆಗ ಅವನ ವ್ಯಕ್ತಿತ್ವ ಗಟ್ಟಿಯಾಗಿ ರೂಪುಗೊಳ್ಳುತ್ತದೆ ಎಂದು ನಾಗಾಭರಣ ಹೇಳಿದರು.