ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಅಪ್ಪ ಮಗನಿಗೆ ವಕ್ಫ್ ಭೂವಿವಾದ ಬಗ್ಗೆ ಚಿಂತೆಯಿಲ್ಲ, ವಕ್ಫ್ ಕಾಯ್ದೆಗೆ ತಿದ್ದುಪಡಿಯಾಗದಿದ್ದರೆ ಇಡೀ ಭಾರತ ತಮ್ಮದು ಎಂದು ಮುಸಲ್ಮಾನರು ಹೇಳುತ್ತಾರೆ, ತಂದೆ ಮಗನ ಕುತಂತ್ರವಿಲ್ಲದೆ ಹೋಗಿದ್ದರೆ ರಾಜ್ಯದಲ್ಲಿ ಬಿಜೆಪಿಗೆ 25 ಸೀಟು ಸಿಗುತ್ತಿದ್ದವು ಮತ್ತು ಕಾಯ್ದೆ ಪಾಸ್ ಮಾಡಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ ಎಂದು ಯತ್ನಾಳ್ ಹೇಳಿದರು.