ಆದರೆ, ಪೊಲೀಸ್ ಅಧಿಕಾರಿಗಳು ಮನೆ ಕಂಪೌಂಡಿನೊಳಗೆ ಪ್ರವೇಶಿಸಿದ ಸ್ವಲ್ಪ ಹೊತ್ತಿನಲ್ಲೇ ರೇವಣ್ಣನ ವಕೀಲರು ಅಲ್ಲಿಗೆ ಧಾವಿಸುತ್ತಾರೆ. ಅಂದರೆ ಅಧಿಕಾರಿಗಳು ರೇವಣ್ಣರನ್ನು ಈಗಲೇ ಬಂಧಿಸುವ ಸಾಧ್ಯತೆ ಇಲ್ಲದಿಲ್ಲ. ಮೈಸೂರಿನ ಕಿಡ್ನ್ಯಾಪಿಂಗ್ ಪ್ರಕರಣದಲ್ಲಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿದ್ದರು. ವಕೀಲರು ಅದನ್ನು ಏನಾದರು ತೆಗೆದುಕೊಂಡು ಬಂದಿದ್ದಾರೆಯೇ?