ಸದಸ್ಯರ ಅದರಲ್ಲೂ ವಿಶೇಷವಾಗಿ ಮಂತ್ರಿಗಳ ಅನುಪಸ್ಥಿತಿಯಿಂದ ಬೇಸರಗೊಂಡ ಸಭಾಧ್ಯಕ್ಷ ಖಾದರ್, ಅಧಿಕಾರಿಗಳ ಕಡೆ ಎಲ್ಲರನ್ನು ಬೇಗ ಬರಲು ಹೇಳಿ ಅನ್ನುತ್ತಾರೆ. ವಿರೋಧ ಪಕ್ಷದ ನಾಯಕರು ಆತುರ ಪ್ರದರ್ಶಿಸಿದಾಗ ಸಮಾಧಾನ ಮಾಡ್ಕೊಳ್ಳಿ, ಎಲ್ಲಾದಕ್ಕೂ ಪರಿಹಾರ ಇದೆ, ನಿಮ್ಮ ಆತಂಕಕ್ಕೆ ಪರಿಹಾರ ಇಲ್ಲ ಅನ್ನುತ್ತಾರೆ.