ಸಭಾಧ್ಯಕ್ಷ ಯುಟಿ ಖಾದರ್

ಸದಸ್ಯರ ಅದರಲ್ಲೂ ವಿಶೇಷವಾಗಿ ಮಂತ್ರಿಗಳ ಅನುಪಸ್ಥಿತಿಯಿಂದ ಬೇಸರಗೊಂಡ ಸಭಾಧ್ಯಕ್ಷ ಖಾದರ್, ಅಧಿಕಾರಿಗಳ ಕಡೆ ಎಲ್ಲರನ್ನು ಬೇಗ ಬರಲು ಹೇಳಿ ಅನ್ನುತ್ತಾರೆ. ವಿರೋಧ ಪಕ್ಷದ ನಾಯಕರು ಆತುರ ಪ್ರದರ್ಶಿಸಿದಾಗ ಸಮಾಧಾನ ಮಾಡ್ಕೊಳ್ಳಿ, ಎಲ್ಲಾದಕ್ಕೂ ಪರಿಹಾರ ಇದೆ, ನಿಮ್ಮ ಆತಂಕಕ್ಕೆ ಪರಿಹಾರ ಇಲ್ಲ ಅನ್ನುತ್ತಾರೆ.