ಅಬಲೆ ಮತ್ತು ಅಸಹಾಯಕ ಮಹಿಳೆಯರ ಜೊತೆ ಮೃಗೀಯವಾಗಿ ವರ್ತಿಸುವವನು ಹೇಡಿ ಮತ್ತು ಪಶುಗಳಿಗಿಂತ ಕಡೆ. ಕಾರ್ಕಳ ಪ್ರಕರಣದಲ್ಲಿ ಸಂತ್ರಸ್ತೆ ಆರೋಪಿಗೆ ಪರಿಚಿತಳು. ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಅಲ್ತಾಫ್ ಹೆಸರಿನ ಆರೋಪಿ ಅತ್ಯಾಚಾರವೆಗಿದ್ದಾನೆ. ಅತ್ಯಾಚಾರಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಿದಾಗ ಮಾತ್ರ ಇಂಥ ಪ್ರಕರಣಗಳು ಕಮ್ಮಿಯಾಗಬಹುದು.