ಶಿವಾನಂದ ಸ್ವಾಮಿಯ ಮನೆಗಳನ್ನು ನೋಡಿ ಮಾರಾಯ್ರೇ. ಸ್ವಾಮೀಜಿಗೆ 2-3 ಮನೆಗಳಿದ್ದಂತಿವೆ. ಇದು ಕೇವಲ ನಮ್ಮ ಕಣ್ಣಿಗೆ ಕಾಣುತ್ತಿರುವ ಆಸ್ತಿ ಮಾತ್ರ. ಬ್ಯಾಂಕ್ ಬ್ಯಾಲೆನ್ಸ್ , ಜಮೀನು, ಸೈಟು, ಒಡವೆ, ವಾಹನಗಳು ಇವೆಲ್ಲವುಗಳ ತಪಾಸಣೆ ನಡೆದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರಿ ನೌಕರರನ್ನು ಸರ್ಕಾರದ ಮಕ್ಕಳೆಂದು ಹೇಳುವುದು ಸಹ ಇದೇ ಕಾರಣಕ್ಕಿರಬಹುದು!