ಮುಖ್ಯಮಂತ್ರಿ ನೀಡುವ ವಿವರಣೆಯಿಂದ ಕನ್ವಿನ್ಸ್ ಆಗುವ ಕುಮಾರಸ್ವಾಮಿ ಅಕ್ಕಿಗೆ ಪರ್ಯಾಯವಾಗಿ ಸರ್ಕಾರ ಹಣ ನೀಡಲು ನಿರ್ಧರಿಸುವದಕ್ಕೆ ತಮ್ಮ ತಕರಾರಿಲ್ಲ ಎಂದು ಹೇಳುತ್ತಾರೆ.