ಮಳೆ ಜೋರಾಗಿ ಸುರಿದಿದ್ದರಿಂದ ರಸ್ತೆಯಲ್ಲಿ ಹರಿದು ಹೋಗುತ್ತಿದ್ದ ನೀರು ಕಲ್ಯಾಣ ಮಂಟಪವನ್ನು ಹೊಕ್ಕಿದೆ. ನಿಖಾಗಾಗಿ ಸಿದ್ಧಪಡಿಸಿದ್ದ ಅಡುಗೆಯ ಗತಿ ಏನಾಯ್ತೋ?