ಶೀಘ್ರದಲ್ಲೇ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಮತ್ತು ಸಂಪುಟ ವಿಸ್ತರಣೆಯೂ ಅಗಲಿದೆ ಎಂಬ ವದಂತಿಯ ಬಗ್ಗೆ ಕೇಳಿದಾಗ ಸಚಿವ ಮಲ್ಲಿಕಾರ್ಜುನ, ಎಲ್ಲ ಹೈಕಮಂಡ್ ವಿಚೇಚನೆಗೆ ಬಿಟ್ಟಿದ್ದು ಎಂದರು. ನಾಲ್ಕು ಡಿಸಿಎಂಗಳ ನೇಮಕವಾಗಲಿದ್ದು ಅದರಲ್ಲಿ ಒಂದು ಸ್ಥಾನ ವೀರಶೈವ ಲಿಂಗಾಯತರಿಗೆ ಮೀಸಲಿಡುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಎಲ್ಲ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.