ಧರಣಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಗಾಂಧಿ ಪ್ರತಿಮೆಯ ಕೆಳಗೆ ಸ್ವಲ್ಪಹೊತ್ತು ಕೂತ ನಂತರ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ರಾಜಭನದವದ ಕಡೆ ಜಾಥಾ ಹೊರಟರು. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಇವತ್ತು ವಿಚಾರಣೆ ಮುಂದುವರಿಯಲಿದ್ದು ನ್ಯಾಯಾಲಯವು ತೀರ್ಪು ನೀಡುವ ನಿರೀಕ್ಷೆ ಇದೆ.