ಅವರೇ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡುವ ಹಾಗಿದ್ದರೆ ಪಂಚಾಯಿತಿಗಳು ಮತ್ತು ಸದಸ್ಯರು ಯಾಕೆ ಬೇಕು? ಎಂದು ಕೇಳಿದರು. ಡಿಕೆ ಸಹೋದರರು ಆಡುವ ಮಾತಿಗೆ ಮತ್ತು ನಡವಳಿಕೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ, ಅವರು ಹೇಳಿದ್ದನ್ನು ನಂಬುವ ಅವಶ್ಯಕತೆಯಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.