ಎನ್ ಚಲುವರಾಯಸ್ವಾಮಿ, ಸಚಿವ

ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿರುವ ಬೆಂಬಲದ ಬಗ್ಗೆಯೂ ಮಾತಾಡಿದ ಚಲುವರಾಯಸ್ವಾಮಿ, ಇತ್ತೀಚಿಗೆ ಹೈದರಾಬಾದ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಭಾರೀ ಯಶ ಕಂಡಿದೆ ಮತ್ತು ಹೈದರಾಬಾದ್ ನಲ್ಲಿ ನಡೆದ ಱಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಹೇಳಿದರು.