ವಾರ್ಷಿಕ ಕದಂಬೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಸಿದ್ದರಾಮಯ್ಯ, ಭಾಷಣ ಆರಂಭಿಸುವಾಗ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರ ಹೆಸರುಗಳನ್ನು ಹೇಳುತ್ತಾರೆ. ಎಲ್ಲರ ಹೆಸರು ಅವರಿಗೆ ನೆನಪಿರುತ್ತದೆ ಆದರೆ ತಮ್ಮೊಂದಿಗೆ ದಶಕಗಳಿಂದ ಜೊತೆಗಿರುವ ಮಾಜಿ ಸಚಿವ ಹಾಗೂ ಹಳಿಯಾಳದ ಹಾಲಿ ಶಾಸಕ ಆರ್ ವಿ ದೇಶಪಾಂಡೆಯವರ ಹೆಸರು ಏನೇ ಪ್ರಯತ್ನಪಟ್ಟರೂ ನೆನಪಿಗೆ ಬರಲ್ಲ