ಡಿಕೆ ಶಿವಕುಮಾರ್ ಯಾವತ್ತೂ ತನ್ನೊಂದಿಗೆ ದೇವರಾಜೇಗೌಡನ ಬಗ್ಗೆ ಮಾತಾಡಿಲ್ಲ, ಅವರು ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಿರುವ ನಾಯಕನಾಗಿದ್ದಾರೆ ಇಂಥ ವಿಷಯಗಳಿಗೆಲ್ಲ ತಲೆಕೆಡಿಸಿಕೊಳ್ಳಲ್ಲ, ಎಸ್ಐಟಿ ಅಧಿಕಾರಿಗಳು ದೇವರಾಜೇಗೌಡನ ಮಾತನ್ನು ಯಾಕೆ ನಂಬುತ್ತಾರೋ ಗೊತ್ತಿಲ್ಲ, ಒಂದು ಪಕ್ಷ ತಾನು ₹ 5 ಕೋಟಿ ಪಡೆದಿದ್ದರೆ, ಹೀಗೆ ಮಾಧ್ಯಮಗಳ ಮುಂದೆ ಮಾತಾಡುತ್ತಿರಲಿಲ್ಲ ಎಂದು ಹೇಳಿದರು.