ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿವೆಯಾದರೂ ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಜೆಡಿಸ್ ಪಕ್ಷದ ದೊಡ್ಡಪಾತ್ರವೇನೂ ಇಲ್ಲ, ಅದರೂ ಎಲ್ಲ ಕ್ಷೇತ್ರಗಳಲ್ಲಿನ ಪಕ್ಷದ ಮುಖಂಡರನ್ನು ನಾಳೆ ನಡೆಯುವ ಸಭೆಗೆ ಕರೆಯಲಾಗಿದೆ, ಚುನಾವಣಾ ತಂತ್ರಗಾರಿಕೆಯನ್ನು ಸಭೆಯಲ್ಲಿ ಹೆಣೆಯಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.