ಕೆಎಂಎಫ್ ವ್ಯವಹಾರಗಳಲ್ಲಿ ಸರ್ಕಾರಗಳ ಪಾತ್ರವೇನೂ ಇರೋದಿಲ್ಲ, ನಿರ್ಣಯಗಳನ್ನು ತೆಗೆದುಕೊಂಡ ಮೇಲೆ ಸರ್ಕಾರಗಳ ಸಮ್ಮತಿ ಪಡೆಯಲಾಗುವುದು ಎಂದು ಜಗದೀಶ್ ಹೇಳಿದರು.