ಜೋಶಿ ಅವರ ಉಪಕಾರ ಬಹಳ ದೊಡ್ಡದು, ಅವರೇ ತನ್ನ ನೆರವಿಗೆ ನಿಲ್ಲಬೇಕು ಅಂತ ಹೇಳಿದ್ದೂ ಇದೆ, ನಂತರ ತಮ್ಮ ಪಕ್ಷದ ಮುಖಂಡರು ಸಹ ತನ್ನನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ, ಬೇರೆ ಬೇರೆ, ಪಕ್ಷಗಳ ನಾಯಕರು ಸಹ ಭೇಟಿಯಾಗಿದ್ದಾರೆ, ಆದರೆ 5 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತನ್ನ ಜವಾಬ್ದಾರಿ ನಿಭಾಯಿಸುತ್ತಿರುವುದಾಗಿ ನಿರಂಜನ್ ಹೇಳಿದರು.