ಡಿಕೆ ಶಿವಕುಮಾರ್, ಡಿಸಿಎಂ

ಸರ್ಕಾರ ನಡೆಸುತ್ತಿರುವ ಹೋರಾಟದ ಮೇಲೆ ವಿಶ್ವಾಸವಿರಲಿ ಎಂದು ಹೇಳಿದ ಶಿವಕುಮಾರ್ ಬಂದ್ ಆಚರಣೆ ಮಾಡೋದು ಬೇಡ ಎಂದು ಸಂಘಟನೆಗಳ ಮುಖಂಡರಿಗೆ ವಿನಂತಿ ಮಾಡಿಕೊಂಡರು. ಬಂದ್ ಮಾಡುವ ಬದಲು ಸಂಘಟನೆಗಳೆಲ್ಲ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಸಹಕಾರ ನೀಡಲಿ ಎಂದು ಅವರು ಹೇಳಿದರು.