Karnataka Budget Session: ಭಾಷಣದ ಬಳಿಕ ಅವರು ರಾಜಭವನಕ್ಕೆ ವಾಪಸ್ಸು ಹೋಗುವಾಗ ಬೀಳ್ಕೊಡಲು ಸ್ಪೀಕರ್ ಯು.ಟಿ ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಮೊದಲಾದವರು ಅವರೊಂದಿಗೆ ಹೊರಬಂದರು.