ಸ್ಪಂದನ ಇಲ್ಲದೆ ರಾಘು ಹೇಗೆ ಬದುಕುತ್ತಾನೆ? ಅವಳಿಲ್ಲದ ಜೀವನವನ್ನು ಅವನು ನೆನಪಿಸಿಕೊಳ್ಳಲಾರ ಅಂತ ಸ್ಪಂದನ ತಾಯಿ ರೋದಿಸುತ್ತಿರುವಿದನ್ನು ಕೇಳಿಸಿಕೊಂಡಾಗ ಕರುಳು ಕಿತ್ತು ಬಂದ ಹಾಗಾಯ್ತು ಅಂತ ಜಯಮಾಲಾ ಹೇಳಿದರು.