Assembly Session: ಸದನದಲ್ಲಿ ನಮಗೆಲ್ಲಾ ಆದರ್ಶ ದೇವೇಗೌಡರು ಅಂದಿದ್ಯಾಕೆ BSY

ಮಾಜಿ ಪ್ರಧಾನಿ ಇಳಿವಯಸ್ಸಿನಲ್ಲೂ ರಾಜಕೀಯವಾಗಿ ಸಕ್ರಿಯರಾಗಿ ರಾಜ್ಯದ ಹಲವಾರು ಸಮಸ್ಯೆಗಳಗೆ ಸಲಹೆಗಳನ್ನು ನೀಡುತ್ತಿರುತ್ತಾರೆ, ಅವರಿಂದ ನಾವು ಸಾಕಷ್ಟು ಕಲಿಯಬೇಕಿದೆ ಎಂದು ಹೇಳುವಾಗ ಯಡಿಯೂರಪ್ಪ ಭಾವುಕರಾದರು.