ಹಿಂದೂ ಧರ್ಮದಲ್ಲಿ ವಿಭೂತಿ ಧಾರಣೆಗೆ ಬಹಳ ಮಹತ್ವವಿದೆ. ಶಿವನ ಆರಾಧಕರು ಹೆಚ್ಚಾಗಿ ವಿಭೂತಿ ಹಚ್ಚಿಕೊಳ್ಳುತ್ತಾರೆ. ವಿಭೂತಿಯನ್ನು ಏಕೆ ಧಾರಣೆ ಮಾಡಬೇಕು? ಇದರ ಮಹತ್ವವೇನು? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.