ಕೆಎಸ್ ಈಶ್ವರಪ್ಪ

ಅಪ್ಪ ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಮಾಡಬೇಕೆಂದು ಸಂಕಲ್ಪ ತೊಟ್ಟವರೆಲ್ಲ ತನ್ನೊಂದಿದ್ದಾರೆ, ತನ್ನ ಬೆಂಬಲಿಗರು ಇಲ್ಲಿಗೆ ಬರದಂತೆ ತಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ, ಆದರೂ ಅವರೆಲ್ಲ ಬಹಳ ಕಷ್ಟಪಟ್ಟು ಬಂದಿದ್ದಾರೆ ಮತ್ತು ಇವರೆಲ್ಲ ವಾಪಸ್ಸು ಹೋಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತನಗೆ ಯಾಕೆ ವೋಟು ನೀಡಬೇಕೆಂದು ಜನರಿಗೆ ವಿವರಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು