ಕಾರ್ಮಿಕ ಸಚಿವ ಸಂತೋಷ್ ಲಾಡ್

ಬಿಜೆಪಿ ನಾಯಕರು ಯಾವಾಗಲೂ ಹಿಂದೂ, ಹಿಂದೂತ್ವ ಅನ್ನುತ್ತಾರೆ, ಕಳೆದ 10 ವರ್ಷಗಳಿಂದ ಅವರು ಅಧಿಕಾರ ನಡೆಸುತ್ತಿದ್ದಾರೆ, ಯಾವುದಾದರೂ ಹಿಂದೂಗೆ ಹೆಚ್ಚುವರಿ ಲಾಭವಾಗಿದೆಯಾ ಎಂದು ಸಚಿವ ಸಂತೋಷ್ ಲಾಡ್ ಕೇಳಿದರು. ಅವರ ಧೋರಣೆಯಿಂದ ಕೇವಲ ಬಿಜೆಪಿಗೆ ಮಾತ್ರ ಲಾಭವಿದೆ, ದೇಶದ ಬೇರೆ ಯಾವುದೇ ಹಿಂದೂಗೆ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.